ಕೊಬ್ಬರಿ ಅಲಂಕಾರ

ತುಮಕೂರು 

              ಅಮರಜ್ಯೋತಿನಗರ ಬಡಾವಣೆಯಲ್ಲಿ ಇರುವ ಶ್ರೀ ಶನೈಶ್ಚರ ಸ್ವಾಮಿಯ ದೇವಸ್ಥಾನದಲ್ಲಿ ಕೊನೆಯ ಶ್ರಾವಣ ಮಾಸದ ಪ್ರಯುಕ್ತ ಇಂದು ಸ್ವಾಮಿಯವರಿಗೆ ವಿಶೇಷವಾಗಿ ಕೊಬ್ಬರಿ ಅಲಂಕಾರ ಮಾಡಲಾಗಿದೆ. ಈ ಅದ್ಬುತವಾದ ಕ್ಷಣವನ್ನು ನೋಡಲು ಭಕ್ತಸಮೂಹ ಬರುತ್ತಿದೆ.

Recent Articles

spot_img

Related Stories

Share via
Copy link
Powered by Social Snap