ತುಮಕೂರು
ಅಮರಜ್ಯೋತಿನಗರ ಬಡಾವಣೆಯಲ್ಲಿ ಇರುವ ಶ್ರೀ ಶನೈಶ್ಚರ ಸ್ವಾಮಿಯ ದೇವಸ್ಥಾನದಲ್ಲಿ ಕೊನೆಯ ಶ್ರಾವಣ ಮಾಸದ ಪ್ರಯುಕ್ತ ಇಂದು ಸ್ವಾಮಿಯವರಿಗೆ ವಿಶೇಷವಾಗಿ ಕೊಬ್ಬರಿ ಅಲಂಕಾರ ಮಾಡಲಾಗಿದೆ. ಈ ಅದ್ಬುತವಾದ ಕ್ಷಣವನ್ನು ನೋಡಲು ಭಕ್ತಸಮೂಹ ಬರುತ್ತಿದೆ.
Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved