ಬಳ್ಳಾರಿ : NCC ವಿದ್ಯಾರ್ಥಿಗಳಿಂದ ಕೊಡಗು ಸಂತ್ರಸ್ತರ ದೇಣಿಗೆ ಸಂಗ್ರಹ

ಬಳ್ಳಾರಿ

ಸಂಡೂರು ಪಟ್ಟಣದಲ್ಲಿ ಛತ್ರಪತಿ ಶಿವಾಜಿ ವಿದ್ಯಾಮಂದಿರದ NCC ಕೆಡೆಟ್ಸ್ ವಿದ್ಯಾರ್ಥಿಗಳು ಹಾಗು ಜನ ಸಂಗ್ರಾಮ ಪರಿಷತ್ ವತಿಯಿಂದ ಇಂದು ಕೊಡಗುಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರ ದೇಣಿಗೆಯನ್ನು ಸಂಗ್ರಹಿಸಲಾಯಿತು

Recent Articles

spot_img

Related Stories

Share via
Copy link
Powered by Social Snap