ಮಹಿಕೋ ಕಂಪನಿಯ ಹೊಸ ತಳಿ

ಹಾವೇರಿ :

        ಜಿಲ್ಲೆಯ ವರದಾಹಳ್ಳಿ ಗ್ರಾಮದ ಗುಡ್ಡಪ್ಪ ತಿರಕಪ್ಪ ಸೂರದ ಅವರ ಹೊಲದಲ್ಲಿ ಮಹಿಕೋ ಕಂಪನಿಯ ಹೊಸ ತಳಿಯಾದ ಧನದೇವ ಪ್ಲೆಸ್ ತಳಿಯ ಕ್ಷೇತ್ರೋತ್ಸವ ಜರುಗಿತು. ಕಂಪನಿಯ ಅಧಿಕಾರಿಯಾದ ನಾಗರಾಜ ಪಾಟೀಲ್ ಮಾತನಾಡಿ ಈ ತಳಿಯ ದೊಡ್ಡಕಾಯಿ ಹೊಂದಿದ್ದು, ಅಧಿಕ ಇಳುವರಿ ಕೊಡುವ ಶಕ್ತಿ ಇದೆ ಮತ್ತು ಗುಲಾಬಿ ಕಾಯಿಕೊರಕದ ಮಾಹಿತಿ ರೈತರಿಗೆ ನೀಡಿದರು. ಸ್ಥಳೀಯ ಅಧಿಕಾರಿ ಯಾದ ಸಭಾಸ ಸೂರದ ಮಾತನಾಡಿ ರೈತರಿಗೆ ಹತ್ತಿ ತಳಿಯಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಎಚ್ ಎಸ್ ಸುರದ. ನೀಲಪ್ಪ. ಅವಕ್ಕನವರ ಚನ್ನಬಸಪ್ಪ ಸೂರದ. ಸಂಜು ರೆಡ್ಡಿ.ಶಿವರುದ್ರಪ್ಪ ಕಲ್ಲುರ.ವರದಾಹಳ್ಳಿ ನಾಗನೂರ ಕೂಡಲ ಗ್ರಾಮದಿಂದ ನೂರಾರು ರೈತರು ಹತ್ತಿ ಹೊಲವನ್ನು ವೀಕ್ಷಣೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap