ತಿಪಟೂರು
ಹಳೇಪಾಳ್ಯದ ನೇಕಾರರಾದ ಸೋಮಶೇಖರ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಸ್ಟಂಟ್ ಅಳವಡಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 50,000 ರೂ ಗಳ ಚೆಕ್ಅನ್ನು ಶಾಸಕ ಬಿ.ಸಿ.ನಾಗೇಶ್ ಫಲಾನುಭವಿಗೆ ವಿತರಿಸಿದರು.
Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved