ದೊಡ್ಡೇರಿ:
ಬಡವನಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ 72ನೇ ಸ್ವತಂತ್ರ ದಿನಾಚರಣೆಯ ಧ್ವಜಾರೋಹಣವನ್ನು ಅಧ್ಯಕ್ಷರಾದ ಆರ್. ಜಯರಾಮಯ್ಯನವರು ನೆರವೇರಿಸಿದರು ಈ ಸಂದರ್ಭದಲ್ಲಿ ಕೆಂಪಚೌಡಪ್ಪ, ಜಿ.ಪಂ ಸದಸ್ಯ ಹೂವಿನ ಚೌಡಪ್ಪ, ಮಾಜಿ ಅಧ್ಯಕ್ಷ ಕಾಂಡಿಮೆಂಟ್ ನಾಗರಾಜು, ಬಾವಿಮನೆ ರಂಗನಾಥ್, ಕರಿಬಸಪ್ಪ, ಗುತ್ತಿಗೆದಾರ ರಂಗನಾಥ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಂಗನಾಥ್ ಬಾಬು, ಫಿಗ್ಮಿ ಕಲೆಕ್ಟರ್ ಶಿವಣ್ಣ, ಗ್ರಾ.ಪಂ ಸದಸ್ಯೆ ಮಂಜುಳ, ನಾಗಲಕ್ಷ್ಮೀ ದೇವರಾಜು, ಹಾಗೂ ಸಾರ್ವಜನಿಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.