ದರ್ಶನ್-ಯಶ್ ಜೋಡೆತ್ತುಗಳಲ್ಲ ಕಳ್ಳೆತ್ತುಗಳು : ಸಿಎಂ ಕುಮಾರಸ್ವಾಮಿ!!

ಬೆಂಗಳೂರು :        ಇತ್ತೀಚೆಗೆ ದರ್ಶನ್​ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ದರ್ಶನ್​ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದ ಮರುಕ್ಷಣವೇ ಪೊಲೀಸರಿಗೆ ಮನೆ ಸಮೀಪ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ಬರುವಂತೆ ಹೇಳಿದ್ದೆ. ಆದರೆ, ಸಿಸಿಟಿವಿ ಆಫ್​ ಆಗಿತ್ತು ಎಂದು ದರ್ಶನ್​ ಹೇಳಿದ್ದಾರೆ. ಹಾಗಾದರೆ, ಅದನ್ನು ಆಫ್​ ಮಾಡಿದವರು ಯಾರು? ಮುಂಜಾನೆ ಮೂರು ಗಂಟೆಗೆ ಯಾರಾದರೂ ಕಲ್ಲು ತೂರುತ್ತಾರಾ,” ಎಂದು ಪ್ರಶ್ನಿಸಿದರು.   “ಸಿನಿಮಾದಲ್ಲಿ … Continue reading ದರ್ಶನ್-ಯಶ್ ಜೋಡೆತ್ತುಗಳಲ್ಲ ಕಳ್ಳೆತ್ತುಗಳು : ಸಿಎಂ ಕುಮಾರಸ್ವಾಮಿ!!