ಬಿಜೆಪಿ ಶಾಸಕನ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ

ಹಾಸನ :     ಮಾಜಿ ಪ್ರಧಾನಿ  ಹೆಚ್​ಡಿ  ದೇವಗೌಡ ಅವರ  ಬಗ್ಗೆ ಹಗುರವಾಗಿ ಮಾತನಾಡಿದಕ್ಕೆ ಹಾಸನದಲ್ಲಿರುವ ಬಿಜೆಪಿ ಶಾಸಕ ಪ್ರೀತಮ್ ಗೌಡ ಮನೆಯ ಮೇಲೆ ಕಲ್ಲು ಜೆಡಿಎಸ್ ಕಾರ್ಯಕರ್ತರು ಕಲ್ಲು ತುರಾಟ ನಡೆಸಿದ್ದಾರೆ ಎನ್ನಲಾಗಿದೆ.    ಹಾಸನದ ವಿದ್ಯಾನಗರದಲ್ಲಿರುವ ಶಾಸಕ ಪ್ರೀತಮ್ ಗೌಡ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ ಪ್ರೀತಮ್ ಗೌಡ ಮನೆಯ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ ಜೆಡಿಎಸ್ ಕಾರ್ಯ ಕರ್ತರನ್ನು ಪೊಲೀಸರು ನಿಯತ್ರಿಸಲು ಹರಸಾಹಸ ಪಡುವಂತಾಯಿತು ಮತ್ತು … Continue reading ಬಿಜೆಪಿ ಶಾಸಕನ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ