ಮಾಜಿ ಮೇಯರ್ ರವಿಕುಮಾರ್ ಹಂತಕರು ಶರಣು!!!? ವಿಡಿಯೋ ನೋಡಿ

ತುಮಕೂರು:    ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣ‌.ರೌಡೀಶೀಟರ್ ಸುಜಯ್ ಅಲಿಯಾಸ್ ಸುಜಿ ಪೋಲಿಸರಿಗೆ ಶರಣು.ಗೌರಿಬಿದನೂರು ಗ್ರಾಮಾಂತರ ಪೋಲಿಸ್ ಠಾಣೆಗೆ ತೆರಳಿ ಶರಣು.ಸುಜಯ್ ತನ್ನ ಸಹಚರ ರಘು ಇಬ್ಬರು ಪೋಲಿಸರಿಗೆ ಶರಣು.ಗಡ್ಡರವಿ ಹತ್ಯೆ ಪ್ರಕರಣದಲ್ಲಿ ಸುಜಯ್ ಹೆಸರು ಮುಂಚೂಣಿಯಲ್ಲಿತ್ತು.   ಸುಜಯ್ ಹಾಗೂ ಸಹಚರರು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.ಪೋಲಿಸರು ಸುಜಯ್ ನನ್ನ ಎನ್ಕೌಂಟರ್ ಮಾಡುತ್ತಾರೆ ಎಂಬ ಶಂಕೆ ವ್ಯಕ್ತವಾಗಿತ್ತು.ರಾಜಕಾರಣಿ ಗಳ ಒತ್ತಡದಿಂದ ಎನ್ ಕೌಂಟರ್ ಮಾಡಲು ಪೋಲಿಸರು ಸಿದ್ದತೆ ನಡೆಸಿದ್ದಾರೆ … Continue reading ಮಾಜಿ ಮೇಯರ್ ರವಿಕುಮಾರ್ ಹಂತಕರು ಶರಣು!!!? ವಿಡಿಯೋ ನೋಡಿ