ಉಗ್ರಪ್ಪ ರವರ ಪರವಾಗಿ ಅಂಜನೇಯ ಪ್ರಚಾರ

ಬಳ್ಳಾರಿ

      ಲೋಕಸಭಾ (ಎಸ್.ಟಿ ಮೀಸಲಾತಿ) ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ವಿ.ಎಸ್ .ಉಗ್ರಪ್ಪ ರವರ ಪರವಾಗಿ ಇಂದು 90- ವಿಜಯನಗರ ವಿಧಾನ ಸಭಾ ಕ್ಷೇತ್ರದ, ಹೊಸಪೇಟೆ ತಾಲೂಕಿನ ಪಾಪಿನಾಯಕನ ಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಾಪಿನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಶ್ರೀ ವಿ.ಎಸ್ ಉಗ್ರಪ್ಪರವರ ಪರವಾಗಿ ಮಾಜಿ ಸಚಿವರು ಹೆಚ್‍ ಅಂಜನೇಯ ವಿರಸ್ವಾಮಿ ಗುರುನಾಥ್ ಟಗಿನಾಳ್ಹುಲುಗಪ್ಪಬಿಂಬ ಗಲ್ ರಾಮ ಕ್ರಿಷ್ಣ ಬಸವರಾಜ್ ದರ್ಮಪ್ಪ ಪ್ರಚಾರ ಮಾಡಿ ಹಸ್ತದ ಗುರ್ತಿಗೆ ದಿನಾಂಕ 03 ನವೆಂಬರ್ 2018 ರಂದು ನಡೆಯಲಿರುವ ಚುನಾವಣೆಯಲ್ಲಿ ಮತವನ್ನು ಹಾಕಿ ಹಾಕಿಸಲು ಮನವಿ ಮಾಡಿದರು ಇ ಸಂದರ್ಭದಲ್ಲಿ ತಾಯಣ್ಣ ದೊಡ್ಡಮನಿ ಎನ್ ಅಂಕ್ಲೇಶ ಕೆ ಎಂಲಿಂಗಪಪ್ಪಶಿವರಾಜ್ವಿ ಶಂಕರ್ರಾಯಮಪ್ಪ ತಿದೆಪ್ಪ ಕ್ರೀಷ್ಣಪ್ಪ ಗಂಗಧರ ಹನುಮಂತ ಈರಣ್ಣ ಮಲ್ಲೇಶ ಮಸ್ತನಪ್ಪ ಬಸಪ್ಪ ಇನ್ನೂ ಅನೇಕ ಊರಿನ ಮುಖಂಡರು. ಹಾಗೂ ಪಕ್ಷದ ಕಾರ್ಯಕರ್ತರು, ಯುವಕರು ಮಹಿಳೆಯರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap