ಶಿವಮೊಗ್ಗದಿಂದಲೇ ಕಾಂಗ್ರೇಸ್ ವಿನಾಶ ಆರಂಭ: ಆರ್ ಅಶೋಕ್

ಮಂಡ್ಯ: 

     ಕಾಂಗ್ರೆಸ್ ಮುಕ್ತ ಭಾರತಕ್ಕೆ ಅವರ ಪಕ್ಷದವರೆ ಮುನ್ನುಡಿ ಬರೆದಿದ್ದಾರೆ ಅವರ ವಿನಾಶ ಶಿವಮೊಗ್ಗದಿಂದಲೇ ಪ್ರಾರಂಭವಾಗಲಿದೆ. ಲೋಕಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ದೇಶಾದ್ಯಂತ ಕಾಂಗ್ರೇಸ್  ಧೂಳಿಪಟವಾಗಲಿದೆ ಎಂದು ಬಿಜೆಪಿ ಮುಖಂಡ  ಆರ್.ಅಶೋಕ್ ಭವಿಷ್ಯ ನುಡುದಿದ್ದಾರೆ .

    ಉಪ ಚುನಾವಣೆ ಹಿನ್ನೀಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪಕ್ಷದ ಮುಖಂಡರ ಸಭೆ ನಡೆಸಿ, ಶ್ರೀ ರಾಘವೇಂದ್ರ ಪಾದಯಾತ್ರೆ ಮೂಲಕ ಚಾಲನೆ ನೀಡಿದ ಅವರು ಶಿವಮೊಗ್ಗದಲ್ಲಿ ನಮ್ಮ ಗೆಲುವು ಶತಸಿದ್ಧ ಎಂದು ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ದಾರೆ .

    ಶಿವಮೊಗ್ಗದಲ್ಲಿ ಕಾಂಗ್ರೇಸ್ ತನ್ನ  ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗದಷ್ಟು ಬಲಹೀನವಾಗಿದೆ. ಇನ್ನು, ಮಂಡ್ಯದ ಕಾಂಗ್ರೇಸ್ ನಲ್ಲಿ  ಜೆಡಿಎಸ್ ವಿರೋಧಿ ಅಲೆ ಎದ್ದಿದೆ. ಅದು ಬಿಜೆಪಿ ಲಾಭವಾಗಲಿದ್ದು, ನಮ್ಮ ಅಭ್ಯರ್ಥಿಯೇ ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap