ಮಹಾರಾಷ್ಟ್ರ:
ಹಾರ್ದಿಕ್ ಪಟೇಲ್ ಸ್ನೇಹಿತ ಹಾಗು ಗುಜರಾತ್ ನ ಶಾಸಕ ಜಿಗ್ನೇಶ್ ಮೇವಾನಿ ಮೋದಿ ನೇತೃತ್ವದ ಕೇಂದ್ರಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರದ ಆಡಳಿತದ ವೈಖರಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಾಸಾಯಿಯಲ್ಲಿ ಪರಿಸರ ಸಂರಕ್ಷಣಾ ಸಮಿತಿಯ ಸಭೆಯೊಂದರಲ್ಲಿ ಮಾತನಾಡಿದ ಜಿಗ್ನೇಶ್ ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾದ ಮುಂಬೈ–ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಯ ವಿಚಾರವಾಗಿ ಮೋದಿ ವಿರುದ್ಧ ಗುಡುಗಿದಲ್ಲದೇ.
ಮೋದಿ ರಾಷ್ಟ್ರದ ಅಭಿವೃದ್ದಿ ಮಾಡುತ್ತೇನೆ ಎಂದು ಜನರ ಮುಂದೆ ರಂಗಸಜ್ಜಿಕೆ ಇಲ್ಲದೇ ನಾಟಕ ಆಡುತ್ತಿದ್ದಾರೆ ಮತ್ತು ತಾವು ಮಾಡಿದ್ದೇ ನ್ಯಾಯ ಎಂಬಂತೆ ನಡೆಕೊಳ್ಳುವ ಅವರು ರಾಜಕೀಯ ನಟಸಾಮ್ರಾಟರಂತಾಗಿದ್ದಾರೆ ಮತ್ತು ಇಲ್ಲಿಯವರೆಗು ಕೊಟ್ಟ ಯಾವ ಭರವಸೆಯನ್ನು ಈಡೆರಿಸದೆ ದೇಶದ ಜನತೆಗೆ ಮೋಸ ಮಾಡಿದ್ದಾರೆ ಎಂದು ಕುಟುಕಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ