ಕೋಲಾರ
ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು, ಎರಡೂ ಕಾಲು ಕಳೆದುಕೊಂಡ ವಿಧ್ಯಾರ್ಥಿನಿ ಅರಭ್ ಜಾನ್ (೨೩) , ಮಂಜುನಾಥರೆಡ್ಡಿ (೫೦) ಸ್ಥಳದಲ್ಲೇ ಸಾವು ಚೈತ್ರ (೧೮) ಎರಡು ಕಾಲು ಕಳೆದುಕೊಂಡ ದುರ್ದೈವಿ ಶ್ರೀನಿವಾಸಪುರದ ಕೊಳತೂರು ಗ್ರಾಮದ ನಿವಾಸಿಗಳು ,ಮುಳಬಾಗಿಲು ನಿಂದ ಶ್ರೀನಿವಾಸಪುರ ಕ್ಕೆ ಹೊರಟಿದ್ದ ಕೆಎಸ್ ಆರ್ಟಿಸಿ ಬಸ್ ಬಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಎಂದು ಸ್ಥಳೀಯರ ಆರೋಪ ಶ್ರೀನಿವಾಸಪುರ ಪೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ