ಪೊಲೀಸರಿಗೆ ಶರಣಾಗಲು ಮುಂದಾದ ರೆಡ್ಡಿ…!

ಬೆಂಗಳೂರು :       ಚಿನ್ನದ ಗಟ್ಟಿ ಹಾಗೂ ಆಂಬಿಡೆಂಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದೆ.        ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಕೆಲದಿನಗಳಿಂದ ನಾಪತ್ತೆಯಾಗಿದ್ದು,  ಇಂದು ಸಂಜೆ ಅಥವಾ ನಾಳೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.  ರೆಡ್ಡಿ ಶರಣಾಗತಿ..! : ರಾಮುಲು ನೀಡಿದ ಸ್ಪೋಟಕ ಮಾಹಿತಿ ..!? … Continue reading ಪೊಲೀಸರಿಗೆ ಶರಣಾಗಲು ಮುಂದಾದ ರೆಡ್ಡಿ…!