ಪೊಲೀಸರಿಗೆ ಶರಣಾಗಲು ಮುಂದಾದ ರೆಡ್ಡಿ…!
ಬೆಂಗಳೂರು : ಚಿನ್ನದ ಗಟ್ಟಿ ಹಾಗೂ ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಕೆಲದಿನಗಳಿಂದ ನಾಪತ್ತೆಯಾಗಿದ್ದು, ಇಂದು ಸಂಜೆ ಅಥವಾ ನಾಳೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ರೆಡ್ಡಿ ಶರಣಾಗತಿ..! : ರಾಮುಲು ನೀಡಿದ ಸ್ಪೋಟಕ ಮಾಹಿತಿ ..!? … Continue reading ಪೊಲೀಸರಿಗೆ ಶರಣಾಗಲು ಮುಂದಾದ ರೆಡ್ಡಿ…!
Copy and paste this URL into your WordPress site to embed
Copy and paste this code into your site to embed