ಹುಬ್ಬಳ್ಳಿ:
ಬೆಳೆಯುತ್ತಿರುವ ನಗರಗಳ ದೊಡ್ಡ ಸಮಸ್ಯೆ ಎಂದರೆ ಪಾರ್ಕಿಂಗ್ ಈ ವಿಚಾರವಾಗಿ ಜಗಳ ಸರ್ವೇಸಾಮಾನ್ಯ ಆದರೆ ಇದಕ್ಕಾಗಿ ಕೊಲೆ ಮಾಡುವ ಹಂತಕ್ಕೆ ತಲುಪುವುದು ಅಸಂಭವ ಎನ್ನಬಹುದು ಆದರೆ ಇಲ್ಲಿ ಒಬ್ಬ ಪಾರ್ಕಿಂಗ್ ಗಾಗಿ ಮಾಡಿದ ಜಗಳಕ್ಕೆ ತನ್ನ ಅಮೂಲ್ಯವಾದ ಜೀವವನ್ನು ಕಳೆದು ಕೊಡಿದ್ದಾನೆ ಎಂದು ವರದಿಯಾಗಿದೆ.
ಭಾನುವಾರ ರಾತ್ರಿ ಉತ್ತಮ್ ಭೊಂಗಲೆಗೆ ಪಾರ್ಕಿಂಗ್ ವಿಷಯವಾಗಿ ಚಾಕುವಿನಿಂದ ಇರಿಯಲಾಗಿತ್ತು, ಚಿಕಿತ್ಸೆ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಮೊನ್ನೆ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ,
ಈ ಸಂಬಂಧವಾಗಿ ಪೊಲೀಸರು ಸುನೀಲ್, ಸನ್ನಿ ಮೊತ್ ಕುರಿಸ ಮತ್ತು ಮಿಚಲ್ ಕುಪ್ಪಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.