ಅಂಬರೀಷ್ ಸತ್ತು ಆರು ತಿಂಗಳಾಗಿಲ್ಲ, ಸುಮಲತಾಗೆ ಚುನಾವಣೆ ಬೇಕಾ..? : ರೇವಣ್ಣ ಟೀಕೆ

ಬೆಂಗಳೂರು:       ಅಂಬರೀಶ್ ಸತ್ತು ಇನ್ನೂ ಇನ್ನೂ ಆರು ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲ ಬೇಕಿತ್ತಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.        ಲೋಕಸಭೆ ಚುನಾವಣೆ ಘೋಷಣೆಗೂ ಮೊದಲೇ ಮಂಡ್ಯ ಜಿಲ್ಲೆಯ ಪ್ರಚಾರದ ಕಣ ರಂಗೇರಿದೆ. ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿರುವ ಸುಮಲತಾ ಅಂಬರೀಶ್ ಪ್ರಚಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಹೆಚ್.ಡಿ.ರೇವಣ್ಣ ಈ ರೀತಿಯ … Continue reading ಅಂಬರೀಷ್ ಸತ್ತು ಆರು ತಿಂಗಳಾಗಿಲ್ಲ, ಸುಮಲತಾಗೆ ಚುನಾವಣೆ ಬೇಕಾ..? : ರೇವಣ್ಣ ಟೀಕೆ