ವೇಗ ಪಡೆದ ಸೇತುವೆ ಕಾಮಗಾರಿ

ಮಧುಗಿರಿ: ಇತ್ತೀಚೆಗೆ ವಿಧಾನ ಪರಿಷತ್‍ನಲ್ಲಿ ಸದಸ್ಯರಾದ ರಾಜೇಂದ್ರ ರಾಜಣ್ಣ ಪಟ್ಟಣದ ಒಳಚರಂಡಿಯ ಕಳಪೆ ಕಾಮಗಾರಿ ಹಾಗೂ ಅಗಸರಹೊಳೆ ಸಮೀಪದ ಸೇತುವೆ ಕಾಮಗಾರಿ ಸರಿಪಡಿಸುವಂತೆ ಸರಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಕಾಮಗಾರಿಗಳು ಬಹಳ ಬಿರುಸಿನಿಂದ ಸಾಗಿವೆ. ಕಳೆದ 4 ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿಯನ್ನು ಆರಂಭಿಸಲಾಗಿತ್ತು ಆದರೆ ಕಾಮಗಾರಿಯು ಆಮೆ ಗತಿಯಿಂದ ಸಾಗುತ್ತಿತ್ತು. ಇದರಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದು ಹಾಳಾಗಿ, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು ಹಾಗೂ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಸಹ ವ್ಯಕ್ತವಾಗಿದ್ದವು. … Continue reading ವೇಗ ಪಡೆದ ಸೇತುವೆ ಕಾಮಗಾರಿ