ಯೋಗಿ ಆದಿತ್ಯನಾಥಗೆ ಪಟ್ಟಾಭಿಷೇಕ: ಜನಸಾಗರದ ನಡುವೆ ಪ್ರಮಾಣವಚನ ಸ್ವೀಕಾರ, ಮತ್ತೆ ಯೋಗಿ ಪರ್ವ ಶುರು

ಲಖನೌ:  ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ನಿರಂತರವಾಗಿ ಯಾರೊಬ್ಬರೂ 2 ಬಾರಿ ಸಿಎಂ ಆಗಿರಲಿಲ್ಲ. ಆದರೆ, ಯೋಗಿ ಅವರು ಸತತ 2ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದಾಖಲೆ ಬರೆದರು. ಈಶ್ವರ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ನೆರೆದಿದ್ದವರಿಂದ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಶೇಂಗಾ ಅಭಿವೃಧ್ದಿ ಮಂಡಳಿ ಸ್ಥಾಪಿಸುವಂತೆ ಅಧಿವೇಶನದಲ್ಲಿ ವಿಧಾನ ಪರಿಷತ್ … Continue reading ಯೋಗಿ ಆದಿತ್ಯನಾಥಗೆ ಪಟ್ಟಾಭಿಷೇಕ: ಜನಸಾಗರದ ನಡುವೆ ಪ್ರಮಾಣವಚನ ಸ್ವೀಕಾರ, ಮತ್ತೆ ಯೋಗಿ ಪರ್ವ ಶುರು