ತುಮಕೂರಿನ ಗುಪ್ತ ವಾರ್ತೆ ಸಹಾಯಕ ನಿರ್ದೇಶಕರ ನಿಧನ

ತುಮಕೂರು: ತುಮಕೂರು ಜಿಲ್ಲೆಯ ರಾಜ್ಯ ಗುಪ್ತ ವಾರ್ತೆ ಸಹಾಯ ಕ ನಿರ್ದೇಶಕ ರಾಗಿದ್ದಎಸ್ಎಂ ಶಿವಕುಮಾರ್ ಇವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ತುಮಕೂರಿನ ರಾಜ್ಯ ಗುಪ್ತವಾರ್ತೆ ವಿಭಾಗದಲ್ಲಿ 2020 ಡಿ. 2ರಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಶ್ರೀ ಯುತರು ಚಿಂಗೋಬನಹಳ್ಳಿ ಗ್ರಾಮ ಮೂಲದವರು. ಇಂದು 3,688 ಪ್ರಕರಣ ಪತ್ತೆ: ಪಾಸಿಟಿವಿಟಿ ದರ ಶೇ 0.74ಕ್ಕೆ ಏ.29 ಶುಕ್ರವಾರ ತುಮಕೂರು ನಗರದ ಜಿಲ್ಲಾ ಪೊಲೀಸ್ ಕಚೇರಿಯ ಸರ್ವಜ್ಞ ಬ್ಲಾಕ್ ಮನೆ ನಂಬರ್ 6 ರ ಪೊಲೀಸ್ ವಸತಿಗೃಹದಲ್ಲಿ ಹೃದಯಾಘಾತದಿಂದ ರಾತ್ರಿ ಒಂದು ಗಂಟೆಗೆ ಮೃತಪಟ್ಟಿರುತ್ತಾರೆ. … Continue reading ತುಮಕೂರಿನ ಗುಪ್ತ ವಾರ್ತೆ ಸಹಾಯಕ ನಿರ್ದೇಶಕರ ನಿಧನ