ಬಿಸಿಯೂಟ ಯೋಜನೆ ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡುವುದಾಗಿ ಘೋಷಣೆ ಮಾಡಿದ ಸಿಎಂ

ತುಮಕೂರು: ರಾಜ್ಯ ಸರಕಾರ ಮಹತ್ವದ ಬಿಸಿಯೂಟ ಯೋಜನೆ ಗೆ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವುದಾಗಿ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು.ಶ್ರೀ ಗಳ ಹೆಸರು ಘೋಷಿಸಬೇಕೆಂದುಮುಖ್ಯಮಂತ್ರಿ ಗಳಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ಮನವಿ ಮಾಡಿದ ಗುರುವಂದನಾ ಸ್ವಾಗತ ಸಮಿತಿಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ. ಬಸವ ಭಾರತ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಅಮಿತ್ ಷಾ ಈಗಾಗಲೇ ಶ್ರೀ ಗಳ ಪುಣ್ಯ ಸ್ಮರಣೆ ಯ ದಿನವನ್ನು ದಾಸೋಹ ದಿನ ವಾಗಿ ಘೋಷಿಸಿದ್ದು ಶ್ರೀ ಗಳ … Continue reading ಬಿಸಿಯೂಟ ಯೋಜನೆ ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡುವುದಾಗಿ ಘೋಷಣೆ ಮಾಡಿದ ಸಿಎಂ