‘ಬಿಜೆಪಿ’ಯಲ್ಲಿ ಏಕಾಂಗಿಯಾದ್ರಾ ‘ಸಚಿವ ಡಾ.ಸಿಎನ್.ಅಶ್ವಥ್ ನಾರಾಯಣ್

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ  ಸೇರಿದಂತೆ ಪ್ರಾಧ್ಯಾಪಾಕರ ಪರೀಕ್ಷೆ ಅಕ್ರಮದಲ್ಲಿಯೂ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ  ಅವರ ಹೆಸರನ್ನು ಉಲ್ಲೇಖಿಸಿ, ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಏಕಾಂಗಿಯಾದ್ರಾ ಸಚಿವ ಅಶ್ವಥ್ ನಾರಾಯಣ್ ಎನ್ನುವ ಶಂಕೆ ಮೂಡಿದೆ. ಅಲ್ಲದೇ ಕಾಂಗ್ರೆಸ್ ನಿರಂತರವಾಗಿ ಮಾತಿನ ಸಮರ ನಡೆಸುತ್ತಿದ್ದರೂ ಸಚಿವರ ಬೆನ್ನಿಗೆ ಬಿಜೆಪಿ ಮುಖಂಡರು ನಿಲ್ಲದ್ದನ್ನು ಗಮನಿಸಿದ್ರೇ, ಹೀಗೊಂದು ಕುತೂಹಲ ಹುಟ್ಟಿಕೊಂಡಿದೆ. ಶಾಲೆಯಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಮೇ 16 ರಿಂದ; ಬಿಸಿ ನಾಗೇಶ್ ಇನ್ನೂ ಪಿಎಸ್‌ಐ ಅಕ್ರಮ ನೇಮಕಾತಿ … Continue reading ‘ಬಿಜೆಪಿ’ಯಲ್ಲಿ ಏಕಾಂಗಿಯಾದ್ರಾ ‘ಸಚಿವ ಡಾ.ಸಿಎನ್.ಅಶ್ವಥ್ ನಾರಾಯಣ್