ಪಂಚೆ ಕಟ್ಟಿ ಫುಟ್ಬಾಲ್ ಒದ್ದು ಗೋಲ್ ಬಾರಿಸಿದ ಮಾಜಿ ಸಿಎಂ!

ಮೈಸೂರು :  ನಗರದ ರಾಮಕೃಷ್ಣ ನಗರದಲ್ಲಿ ಶುಕ್ರವಾರ ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಫುಟ್ಬಾಲ್ ಆಡಿ, ಗೋಲ್ ಬಾರಿಸಿದ್ದಾರೆ.ಮೈಸೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ರಾಜೀವ್ ಗಾಂಧಿ ಕಪ್ ಫುಟ್ ಬಾಲ್ ಟೂರ್ನಿಯನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಪಂಚೆ ಎತ್ತಿ ಕಟ್ಟಿ ಕಿಕ್ ಬಾರಿಸುವ ಮೂಲಕ ಫುಟ್ ಬಾಲ್ ಆಟಕ್ಕೆ ಚಾಲನೆ ನೀಡಿದರು. ಸಿದ್ದರಾಮಯ್ಯ ಕಿಕ್ ಬಾರಿಸುವ ವೇಳೆ ನೆರೆದಿದ್ದ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಈ ವೇಳೆ ಸಿದ್ದರಾಮಯ್ಯ ಬಾರಿಸಿದ ಕಿಕ್ ನೇರವಾಗಿ ಗೋಲ್ … Continue reading  ಪಂಚೆ ಕಟ್ಟಿ ಫುಟ್ಬಾಲ್ ಒದ್ದು ಗೋಲ್ ಬಾರಿಸಿದ ಮಾಜಿ ಸಿಎಂ!