ನನ್ನ ರಾಜಕೀಯ ಇತಿಹಾಸದಲ್ಲೇ ಇವತ್ತಿನವರೆಗೆ ಈ ರೀತಿಯ ಕಂಪ್ಲೇಂಟ್ ಮಾಡಿಲ್ಲ, ಇದೇ ಮೊದಲು – ಸಚಿವ ಈಶ್ವರಪ್ಪ

ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿರುವಂತ ಸಂತೋಷ್ ತೀರಾ ಕಡುಬಡವ ಅಂತ ಹೇಳುತ್ತಾರೆ. ಹಾಗಾದ್ರೇ ದೆಹಲಿಗೆ ಪ್ರಧಾನಿ, ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ಹೋಗಿದ್ದು ಹೇಗೆ.? ಅವರ ಹಿಂದೆ ಯಾರ್ ಇದ್ದಾರೆ ಎನ್ನುವುದು ಬಯಲಾಗಬೇಕಿದೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ಆರೋಪ ಎದುರಿಸ್ತಾ ಇರೋದು.ತನಿಖೆಯ ಮೂಲಕ ಎಲ್ಲಾ ಸತ್ಯಾಸತ್ಯತೆ ತಿಳಿದು ಬರಲಿದೆ ಎಂಬ ವಿಶ್ವಾಸವಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ  ಹೇಳಿದ್ದಾರೆ. ವೇಶ್ಯಾಗೃಹದ ದಾಳಿ ವೇಳೆ ಸಿಕ್ಕಿಬಿದ್ದ ಗ್ರಾಹಕನನ್ನು ಬಂಧಿಸುವಂತಿಲ್ಲ; ಕರ್ನಾಟಕ ಹೈಕೋರ್ಟ್​ ಆದೇಶ ಈ ಕುರಿತಂತೆ … Continue reading  ನನ್ನ ರಾಜಕೀಯ ಇತಿಹಾಸದಲ್ಲೇ ಇವತ್ತಿನವರೆಗೆ ಈ ರೀತಿಯ ಕಂಪ್ಲೇಂಟ್ ಮಾಡಿಲ್ಲ, ಇದೇ ಮೊದಲು – ಸಚಿವ ಈಶ್ವರಪ್ಪ