ಕೊಪ್ಪಳದಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಬೋಟ್​ ಮುಳುಗಡೆ; 6 ಮಂದಿ ನೀರುಪಾಲು

ಕೊಪ್ಪಳ:   ನೆರೆ ಸಂತ್ರಸ್ಥರನ್ನು ರಕ್ಷಣೆ ಮಾಡಲು ಹೋದ ಎನ್ ಡಿ‌ಆರ್ ಎಫ್ ಹಾಗೂ ಅಗ್ನಿ‌ ಶಾಮಕ‌ ಸಿಬ್ಬಂದಿ 5 ಜನರು ನೀರು ಪಾಲಾಗಿದ್ದಾರೆ.ಬೋಟ್ ಮುಳಗಿ 5 ಸಿಬ್ಬಂದಿ ನೀರು ಪಾಲು ಕೊಪ್ಪಳದ ಗಂಗಾವತಿಯ ವಿರೂಪಾಪುರ ಗಡ್ಡೆಯಲ್ಲಿ ಘಟನೆ 25 ಜನ ವಿದೇಶಿಗರು ಸೇರಿದಂತೆ 20  ಜನರನ್ನು ರಕ್ಷಿಸಿದ ಸಿಬ್ಬಂದಿ  ಬೋಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಿಬ್ಬಂದಿ ನೀರಿನ ರಭಸಕ್ಕೆ ಕೊಚ್ಚಿಹೋದ ಸಿಬ್ಬಂದಿಗಳು .     ಮತ್ತೊಂದು ರಕ್ಷಣಾ ತಂಡದಲ್ಲಿ ಸಿಬ್ಬಂದಿಗಾಗಿ ಶೋಧ ಕಾರ್ಯ … Continue reading ಕೊಪ್ಪಳದಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಬೋಟ್​ ಮುಳುಗಡೆ; 6 ಮಂದಿ ನೀರುಪಾಲು