‘ಮೈ ಮರೆಯದಿರಿ ಹುಷಾರ್’ : ‘ಕೋವಿಡ್’ ಹೆಚ್ಚುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಪತ್ರ 

ನವದೆಹಲಿ : ಕೊರೊನಾ ಸೋಂಕಿನ ಆರ್ಭಟ ಕೊಂಚ ಕಡಿಮೆಯಾಗಿದೆ ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಂತೆ ಕೆಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದೆ. ಹೌದು,. ದೇಶದಲ್ಲಿ ಕೊರೊನಾ ಸೋಂಕು ನಾಲ್ಕನೇ ಅಲೆಯ ಎಚ್ಚರಿಕೆ ನಡುವೆ ಕೋವಿಡ್ 19 ಪ್ರಕರಣಗಳ ಹೆಚ್ಚಳದ ಕುರಿತು ಜಾಗರೂಕರಾಗಿ ಮತ್ತು ಮುಂಜಾಗೃತಾ ಕ್ರಮಗಳನ್ನು ಕೈ ಬಿಡಬೇಡಿ ಎಂದು ಮತ್ತೊಮ್ಮೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರದ ಮೂಲಕ ಎಚ್ಚರಿಕೆ ನೀಡಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಗೆಲುವು ? ಆರ್ ಸಿಬಿ – … Continue reading  ‘ಮೈ ಮರೆಯದಿರಿ ಹುಷಾರ್’ : ‘ಕೋವಿಡ್’ ಹೆಚ್ಚುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಪತ್ರ