ತುಮಕೂರು : ಐಟಿ ವಿಚಾರಣೆಗೆ ಹೆದರಿ ಪರಂ ಪಿಎ ಆತ್ಮಹತ್ಯೆಗೆ ಶರಣು!!
ತುಮಕೂರು : ಡಾllಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಬೆನ್ನಲ್ಲೇ ಪರಾರಿಯಾಗಿದ್ದ ಅವರ ಪಿಎ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಐಟಿ ದಾಳಿಗೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ಪಿಎ ರಮೇಶ್ ಅವರು ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಇದೀಗ ಜ್ಞಾನಭಾರತಿ ಯುನಿವರ್ಸಿಟಿ ಕ್ಯಾಂಪಸ್ ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ತಮ್ಮ ಇಬ್ಬರು ಆಪ್ತರಿಗೆ … Continue reading ತುಮಕೂರು : ಐಟಿ ವಿಚಾರಣೆಗೆ ಹೆದರಿ ಪರಂ ಪಿಎ ಆತ್ಮಹತ್ಯೆಗೆ ಶರಣು!!
Copy and paste this URL into your WordPress site to embed
Copy and paste this code into your site to embed