ಕಮಲ ಹಿಡಿಯುವರೇ ಸುಮಲತಾ ಅಂಬರೀಶ್….!
ಬೆಂಗಳೂರು: ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗೆ ಪುಷ್ಠಿ ನೀಡುವತೆ ಹಲವು ಬೆಳವಣಿಗೆ ನಡೆಯುತ್ತಿದ್ದು ಅವರ ಮುಂದಿನ ನಡೆಯ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳು ಕೇಳಿಬರುತ್ತಿರುವಾಗಲೆ ಸ್ಪೋಟಕ ಸುದ್ದಿಯೊಂದು ಕೇಳಿಬರುತ್ತಿದೆ ಅದುವೆ ಸುಮಲತಾ ಅವರು ನಾಳೆ ಬಿಜೆಪಿ ಸೇರುತ್ತಾರೆ ಎಂಬುದು. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್.ಪುಟ್ಟರಾಜು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಾಳೆ ಬಿಜೆಪಿ ಸೇರ್ತಾರೆ. ಮೋದಿ ಕಾರ್ಯಕ್ರಮದಲ್ಲೇ ಪಕ್ಷ ಸೇರ್ಪಡೆಗೆ ಪ್ಲ್ಯಾನ್ ಮಾಡಿದ್ದರು. … Continue reading ಕಮಲ ಹಿಡಿಯುವರೇ ಸುಮಲತಾ ಅಂಬರೀಶ್….!
Copy and paste this URL into your WordPress site to embed
Copy and paste this code into your site to embed