ಬೆಂಗಳೂರು: ಬೆಂಗಳೂರು, ಏ, 18; ಆಧುನಿಕ ಜೀವನ ಶೈಲಿಯ ಒತ್ತಡ, ಮಾನಸಿಕ, ದೈಹಿಕ, ಭಾವನಾತ್ಮಕ ಖಾಯಿಲೆಗಳಿಂದ ಬಳಲುತ್ತಿರುವ ಹಾಗೂ ಆರೋಗ್ಯಪೂರ್ಣ ಜೀವನಕ್ಕಾಗಿ ಪ್ರೇಕ್ಷಾ ಫೌಂಡೇಷನ್ ಈ ತಿಂಗಳ 23 ರಿಂದ 30 ರ ವರೆಗೆ “ ಪ್ರೇಕ್ಷಾಧ್ಯಾನ ಶಿಬಿರ”ಆಯೋಜಿಸಿದೆ.ಮೈಸೂರು ರಸ್ತೆಯ ಕುಂಬಳಗೋಡು, ಆಚಾರ್ಯ ತುಳಸಿ ಮಹಾ ಪ್ರಜ್ಞಾ ಚೇತನ ಸೇವಾ ಕೇಂದ್ರದಲ್ಲಿ ಶಿಬಿರ ನಡೆಯಲಿದೆ ಎಂದು ಪ್ರೇಕ್ಷಾ ಫೌಂಡೇಷನ್ ನ ಅಧ್ಯಕ್ಷ ಅಶೋಕ್ ಚಿಂದಾಲಿಯಾ, ದಕ್ಷಿಣ ವಲಯ ಸಮನ್ವಯಕಾರರಾದ ವೀಣಾ ಬೈಡ್ ತಿಳಿಸಿದ್ದಾರೆ. ಪ್ರೇಕ್ಷಾಧ್ಯಾನ ಕೇವಲ ಆಸನಗಳ … Continue reading ದೈಹಿಕ, ಮಾನಸಿಕ, ಭಾವನಾತ್ಮಕ ಖಾಯಿಲೆಗಳಿಂದ ಮುಕ್ತರಾಗಲು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏ. 23 ರಿಂದ 30 ರ ವರೆಗೆ “ಪ್ರೇಕ್ಷಾ ಧ್ಯಾನ ಶಿಬಿರ”
Copy and paste this URL into your WordPress site to embed
Copy and paste this code into your site to embed