ತಿಪಟೂರು : ಮಹಾನಾಯಕನ ಫ್ಲೆಕ್ಸ್ ಹಿರಿದ ಕಿಡಿಗೇಡಿಗಳು

ತಿಪಟೂರು :   ಮಹಾಮಾನವತಾವಾದಿ, ವಿಶ್ವಜ್ಞಾನಿ, ಅಂಬೇಡ್ಕರ್ ಜನ್ಮ ದಿನದ ಅಳವಡಿಸಿದ್ದ ಫ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರಿಂದ ತಾಲೂಕಿನ ಕೆರಗೋಡಿಯಲ್ಲಿ ಸ್ಥಳಿಯರು ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು. ಅಂಬೇಡ್ಕರ್ ದಿನದಂದು ಹಾಕಿದ್ದ ಫ್ಲೆಕ್ಸ್ಅನ್ನು ಕಿಡಿಗೆಡಿಗಳು ಹರಿದು ಹಾಕಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಿಯರು ಕೆರೆಗೋಡಿ ವೃತ್ತಕ್ಕೆ ಬಂದು ರಸ್ತೆತಡೆಯನ್ನು ನಡೆಸಿ ಕಿಡೇಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆದು ಧರಣಿ ನಡೆಸಿದರು. ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಬರೆದ ‘ಕೆಜಿಎಫ್ ಚಾಪ್ಟರ್ 2’.. ಫಸ್ಟ್ ಡೇ ಕಲೆಕ್ಷನ್‌ ಏಷ್ಟು  ಕೋಟಿ ? … Continue reading ತಿಪಟೂರು : ಮಹಾನಾಯಕನ ಫ್ಲೆಕ್ಸ್ ಹಿರಿದ ಕಿಡಿಗೇಡಿಗಳು