ಹಂಪಿಯ ಕಂಬಗಳನ್ನು ಉರುಳಿಸಿದ ಕಿಡಿಗೇಡಿಗಳು!

ಬಳ್ಳಾರಿ:        ಹಂಪಿ ವಿಷ್ಣು ದೇವಸ್ಥಾನದ ಆವರಣದ ಸಾಲು ಕಂಬಗಳನ್ನು ದುಷ್ಕರ್ಮಿಗಳು ಕೆಡವುತ್ತಿರುವ ದೃಶ್ಯವೀಗ ವೈರಲ್​ ಆಗಿದೆ.      ಪ್ರವಾಸಕ್ಕೆಂದು ಬಂದಿದ್ದ ಉತ್ತರ ಭಾರತ ಮೂಲದ ಮೂವರು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಹಂಪಿಯ ವಿಷ್ಣು ದೇವಾಲಯದ ಹಿಂದಿರುವ ಗಜ ಶಾಲೆಯ ಆನೆ ಸಾಲು, ಒಂಟೆ ಸಾಲುಗಳ ಬಳಿಯ ಸಾಲು ಕಂಬಗಳನ್ನ ಕೆಡವಿದ್ದಾರೆ.      ಈ ಕೃತ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗರ್ಭಗೃಹ ಮುಂಭಾಗದ ಬೃಹತ್ ಗಾತ್ರದ ಕಲ್ಲಿನ … Continue reading ಹಂಪಿಯ ಕಂಬಗಳನ್ನು ಉರುಳಿಸಿದ ಕಿಡಿಗೇಡಿಗಳು!