ಹಂಪಿಯ ಕಂಬಗಳನ್ನು ಉರುಳಿಸಿದ ಕಿಡಿಗೇಡಿಗಳು!

ಬಳ್ಳಾರಿ: 

      ಹಂಪಿ ವಿಷ್ಣು ದೇವಸ್ಥಾನದ ಆವರಣದ ಸಾಲು ಕಂಬಗಳನ್ನು ದುಷ್ಕರ್ಮಿಗಳು ಕೆಡವುತ್ತಿರುವ ದೃಶ್ಯವೀಗ ವೈರಲ್​ ಆಗಿದೆ.

     ಪ್ರವಾಸಕ್ಕೆಂದು ಬಂದಿದ್ದ ಉತ್ತರ ಭಾರತ ಮೂಲದ ಮೂವರು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಹಂಪಿಯ ವಿಷ್ಣು ದೇವಾಲಯದ ಹಿಂದಿರುವ ಗಜ ಶಾಲೆಯ ಆನೆ ಸಾಲು, ಒಂಟೆ ಸಾಲುಗಳ ಬಳಿಯ ಸಾಲು ಕಂಬಗಳನ್ನ ಕೆಡವಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap