ತುಮಕೂರು: ನಗರದ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರ ವ್ಯಾಪ್ತಿಯ 41 ಪ್ರದೇಶಗಳಲ್ಲಿ ಪಬ್ಲಿಕ್ ಅನೌನ್ಸ್ಮೆಂಟ್ ಮತ್ತು ಎಮರ್ಜೆನ್ಸಿ ಕಾಲ್ ಬಾಕ್ಸ್ಗಳನ್ನು ಅಳವಡಿಸಲಾಗಿದೆ. ನಗರದಲ್ಲಿ ಸ್ಮಾರ್ಟ್ ಸಿಟಿ ಕೈಗೊಂಡಿರುವ ಪ್ರಮುಖ ಯೋಜನೆಗಳಲ್ಲೊಂದಾದ ಸಮಗ್ರ ನಗರ ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರ(ಐಸಿಎಂಸಿಸಿ) ಯೋಜನೆಯಡಿ ಈ ಎಮರ್ಜೆನ್ಸಿ ಕಾಲ್ (ತುರ್ತು ಸಹಾಯವಾಣಿ) ಬಾಕ್ಸ್ಗಳನ್ನು ಅಳವಡಿಸಲಾಗಿದೆ. ಸಾರಿಗೆ, ಅಗ್ನಿಶಾಮಕ, ಜಲಮಂಡಳಿ, ಪೊಲೀಸ್, ಇ-ಆಡಳಿತ ಸೇರಿದಂತೆ ವಿವಿಧ ಕ್ರಿಯಾತ್ಮಕ ಇಲಾಖೆಗಳನ್ನೊಳಗೊಂಡಂತೆ ಏಕೈಕ ವೇದಿಕೆ ಕಲ್ಪಿಸಿ ತುರ್ತು ಸಂದರ್ಭಗಳಲ್ಲಿ … Continue reading ಸಾರ್ವಜನಿಕರ ಸುರಕ್ಷತೆಗೆ ಎಮರ್ಜೆನ್ಸಿ ಕಾಲ್ ಬಾಕ್ಸ್ ಅಳವಡಿಕೆ ಸಮಗ್ರ ನಗರ ನಿರ್ವಹಣೆಯಡಿ ಸ್ಮಾರ್ಟ್ಸಸಿಟಿಯಿಂದ ವಿನೂತನ ಯೋಜನೆ
Copy and paste this URL into your WordPress site to embed
Copy and paste this code into your site to embed