2023ರ ಚುನಾವಣಾ ಕದನ ಎದುರಿಸಲು ಬಿಜೆಪಿ ಬತ್ತಳಿಕೆಯಲ್ಲಿ ಅಸ್ತ್ರಗಳು ರೆಡಿ

ಬೆಂಗಳೂರು:    ಬೆಂಗಳೂರು ಮಾ.29- ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಉಳಿದಿದಿರುವ ಬೆನ್ನಲ್ಲೇ ಚುನಾವಣಾ ಸಿದ್ಧತೆಗಳು ಈಗನಿಂದಲೇ ಆರಂಭವಾಗಿದ್ದು, ಜನರನ್ನು ಸೆಳೆಯುವ ಪ್ರಯತ್ನಗಳು ರಾಜಕೀಯ ಪಕ್ಷಗಳಿಂದ ಚುರುಕುಗೊಂಡಿದೆ.ಅದರಲ್ಲೂ ಕಮಲ ಪಕ್ಷ ಚುನಾವಣಾ ಅಖಾಡದಲ್ಲಿ ಗೆಲುವಿಗೆ ಅಸ್ತ್ರಗಳ ಜೊತೆ ಪ್ರಬಲವಾದ ಚಕ್ರವ್ಯೂಹವನ್ನು ರಚನೆ ಮಾಡುತ್ತಿದ್ದಾರೆ.  ಪಂಚರಾಜ್ಯ ಚುನಾವಣೆ ಫಲಿತಾಂಶ, ಹಿಜಾಬ್ ವಿವಾದ, ಕಾಶ್ಮೀರ್ ಫೈಲ್ಸ್ ಸಿನಿಮಾ, ಶಾಲಾ ಪಠ್ಯದಲ್ಲಿ ಭಗವದ್ಗೀತೆ, ಟಿಪ್ಪು ಇತಿಹಾಸ ಕೈ ಬಿಟ್ಟು ಪಠ್ಯ ಪರಿಷ್ಕರಣೆ, ಹರ್ಷ ಕೊಲೆ ಪ್ರಕರಣ ಎನ್‍ಐಎಗೆ ಹೀಗೆ … Continue reading 2023ರ ಚುನಾವಣಾ ಕದನ ಎದುರಿಸಲು ಬಿಜೆಪಿ ಬತ್ತಳಿಕೆಯಲ್ಲಿ ಅಸ್ತ್ರಗಳು ರೆಡಿ