ಅವಿರೋಧ ಆಯ್ಕೆ

ತುಮಕೂರು

               ಬಸವೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಹೊರಪೇಟೆ ವೃತ್ತ, ತುಮಕೂರು. ಈ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಶ್ರೀ ಎಸ್.ಎಂ. ರಾಜು ರವರು, ಉಪಾಧ್ಯಕ್ಷರಾಗಿ ಶ್ರೀ ಟಿ.ಕೆ. ಕುಮಾರಸ್ವಾಮಿ(ಕುಮಾರಣ್ಣ) ರವರು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ ಎಂದು ಸಂಘದ ಸದಸ್ಯರುಗಳಿಗೆ ಮತ್ತು ಗ್ರಾಹಕರುಗಳಿಗೆ ತಿಳಿಯಪಡಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap