ಆಂಜನೇಯ ಸ್ವಾಮಿ ಪ್ರೌಢ ಶಾಲೆಯಲ್ಲಿನ 10 ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಾ.ಮುದ್ದರಂಗಪ್ಪನವರು ಪ್ರಶಸ್ತಿ ನೀಡಿದರು

ಸಿರಾ:

ತಾಲ್ಲೂಕು ಬರಗೂರಿನ ಆಂಜನೇಯ ಸ್ವಾಮಿ ಪ್ರೌಢ ಶಾಲೆಯಲ್ಲಿನ 10 ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಾ.ಮುದ್ದರಂಗಪ್ಪನವರು ಪ್ರಶಸ್ತಿ ನೀಡಿದರು, ಮುಖ್ಯ ಶಿಕ್ಷಕ ಸಣ್ಣ ನರಸಪ್ಪ, ಗುರುಸಿದ್ದಪ್ಪ, ಕರವೇ ಅಧ್ಯಕ್ಷ ಲತೀಫ್, ಪಕೃದ್ದೀನ್, ಲಕ್ಷ್ಮಣ್ ಗೌಡ, ರಂಗನಾಥ್, ಓಂಕಾರ್ ಇದ್ದರು.

Recent Articles

spot_img

Related Stories

Share via
Copy link