ತುಮಕೂರು
ಶ್ರೀ ಶನೇಶ್ವರ ಸೇವಾ ಚಾರಿಟಬಲ್ ಟ್ರಸ್ಟ್ ಕಲ್ಪತರುವನ ತುಮಕೂರು ಇಲ್ಲಿ ಆ.18 ರಿಂದ ಸೆ.8 ರವರೆಗೆ ಶ್ರಾವಣ ಮಾಸದ 4 ಶನಿವಾರಗಳು ಪೂಜಾ ಮಹೋತ್ಸವಗಳು ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರಗಳನ್ನು ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಶನಿದೋಷ ನಿವಾರಣೆಗಾಗಿ ಸೆ.8 ನೇ ಶನಿವಾರ ಬೆಳಗ್ಗೆ 6.00 ಗಂಟೆಯಿಂದ 10.30 ಗಂಟೆಯವರೆವಿಗೂ ಆದಿತ್ಯಾದಿ ನವಗ್ರಹ ಹೋಮ ಮೃತ್ಯುಂಜಯ ಹೋಮ ಏರ್ಪಡಿಸಲಾಗಿದೆ.
ಸೆ.03ರಂದು ಶನೇಶ್ವರ ಸ್ವಾಮಿಯ ಉತ್ಸವವನ್ನು ಅವದೂತ ಸದ್ಗುರು ಶ್ರೀ ಬಿಂದು ಮಾದವಶರ್ಮ ಸ್ವಾಮಿಗಳ ಚಿತ್ರದುರ್ಗ ಇವರ ಅಮೃತ ಹಸ್ತದಿಂದ ಉದ್ಘಾಟಿಸಿದರು. ನಂತರ ಶ್ರೀ ಶನೇಶ್ವರಸ್ವಾಮಿಯವರ ತುಮಕೂರಿನ ರಾಜ ಬೀದಿಗಳಲ್ಲಿ ವಿವಿಧÀ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಜರುಗುವುದು
![](https://prajapragathi.com/wp-content/uploads/2018/08/God-temple-.jpg)