ಇಂದಿರಾ ಕ್ಯಾಂಟೀನ್‌ ಮೆನು : ಯಾವ ದರ್ಶಿನಿಗೂ ಕಡೆಮೆ ಇಲ್ಲಾ : ಏನೇನಿದೆ ಗೊತ್ತಾ…?

ಬೆಂಗಳೂರು :

      ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಬಲಪಡಿಸಲು ಮುಂದಾಗಿದ್ದಾರೆ. ವಾರದ ಪ್ರತಿ ದಿನವೂ ತರಹೇವಾರಿ ಉಪಾಹಾರ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

    ಇಂದಿರಾ ಕ್ಯಾಂಟೀನ್‌ನಲ್ಲಿ ದರ್ಶಿನಿ ಮಾದರಿಯಲ್ಲಿ ಮೆನು ಸಿದ್ಧಪಡಿಸಲಾಗಿದೆ. ಹಿಂದಿನ ಮೆನುವಿಗಿಂತ ಹಲವು ಬದಲಾವಣೆಯನ್ನು ಮಾಡಲಾಗಿದೆ. ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಆಕರ್ಷಣೀಯಗೊಳಿಸಲು ತೀರ್ಮಾನಿಸಲಾಗಿದೆ. ವಾರದ ಒಂದೊಂದು ದಿನ ಒಂದೊಂದು ರೀತಿಯ ತಿಂಡಿ ಹಾಗೂ ಊಟವನ್ನು ವಿತರಿಸಲು ಹೆಜ್ಜೆ ಇಟ್ಟಿದೆ.

ಸೋಮವಾರ

ಬೆಳಗ್ಗೆ: ಇಡ್ಲಿ ಸಾಂಬಾರ್ / ಪಲಾವ್, ರಾಯ್ತ / ಬ್ರೆಡ್ & ಜಾಮ್

ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ ಸೊಪುö್ಪ ಸಾರು + ಕೀರ್

ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪುö್ಪ ಸಾರು

 

ಮಂಗಳವಾರಕ್ಕೆ

ಬೆಳಗ್ಗೆ: ಇಡ್ಲಿ ಚಟ್ನಿ / ಬಿಸಿ ಬೇಳೆ ಬಾತ್ / ಮಂಗಳೂರು ಬನ್ಸ್

ಮಧ್ಯಾಹ್ನ: ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್

ರಾತ್ರಿ: ಅನ್ನ ಸಾಂಬಾರ್ + ರಾಯ್ತ / ಚಪಾತಿ + ವೆಜ್ ಕರಿ

ಬುಧವಾರದ ಮೆನು ಹೀಗಿದೆ

ಬೆಳಗ್ಗೆ: ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್

ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ + ಸೊಪುö್ಪ ಸಾರು

ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ + ಸೊಪುö್ಪ ಸಾರು

 

ಗುರುವಾರ ಬನ್ನಿ ಪಲಾವ್, ಬ್ರೆಡ್-ಜಾಮ್ ತಿನ್ನಿ

ಬೆಳಗ್ಗೆ: ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್ & ಜಾಮ್

ಮಧ್ಯಾಹ್ನ: ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್

ರಾತ್ರಿ: ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ

 

ಶುಕ್ರವಾರ ಬಂದರೆ ನಿಮಗೆ ಸಿಗಲಿದೆ ಈ ತಿಂಡಿ-ತಿನಿಸು

ಬೆಳಗ್ಗೆ: ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್

ಮಧ್ಯಾಹ್ನ: ಅನ್ನ ಸಾಂಬಾರ್ / ಮೊಸರನ್ನ / ರಾಗಿಮುದ್ದೆ ಸೊಪುö್ಪ ಸಾರು

ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪುö್ಪ ಸಾರು

 

ಶನಿವಾರಕ್ಕೆ ಇದೆ ವೆಜ್ ಕರಿ

ಬೆಳಗ್ಗೆ: ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್

ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ಚಪಾತಿ ಸಾಗು + ಕೀರ್

ರಾತ್ರಿ: ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ

 

ಭಾನುವಾರ ಬನ್ನಿ ಖಾರಾ ಬಾತ್ ತಿನ್ನಿ

ಬೆಳಗ್ಗೆ: ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ & ಜಾಮ್

ಮಧ್ಯಾಹ್ನ: ಅನ್ನ ಸಾಂಬಾರ್ / ಮೊಸರನ್ನ / ರಾಗಿಮುದ್ದೆ ಸೊಪುö್ಪ ಸಾರು

ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap