ತುಮಕೂರು:
2018-19 ನೇ ಸಾಲಿನ ಜುಲೈ 23 ನೇ ತಾರೀಖಿನಂದು ಬೆಂಗಳೂರಿನ ಯಲಹಂಕಾದಲ್ಲಿ 1 ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಕೆಡೆಟ್ಗಳಿಗೆ ಆಯೋಜಿಸಲಾಗಿದ್ದ. ಎನ್.ಸಿ.ಸಿ. ಶಿಬಿರದಲ್ಲಿ ತುಮಕೂರಿನ ಜೈನ್ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಆದರಲ್ಲಿ ಏರ್ಪಡಿಸಲಾಗಿದ್ದಂತಹ ಗುಡ್ಡಗಾಡು ಓಟಸ್ವರ್ಧೆಯಲ್ಲಿ ಕ್ರಮವಾಗಿ ದ್ವೀತಿಯ, ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ, ಶ್ಯೂಟಿಂಗ್ ನಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ಪಥಕವಾಯತ್ತು ಸ್ವರ್ಧೆಯಲ್ಲಿ ಭಾವಹಿಸಿ ದ್ವಿತೀಯ ಸ್ಥಾನವನ್ನು ತಮ್ಮ ದಾಗಿಸಿಕೊಂಡಿದ್ದಾರೆ. ಶಶಾಂಕ್ ಜಿ.ಎನ್. ಪ್ರಣವ್ ಪಿ, ಅಮೋಘವರ್ಷ ಎಲ್. ಡಿ. ಕಿರಣ್ ಕುಮರ್ ಎ.ಬಿ. ಅನ್ನು ಈ ಚಿತ್ರದಲ್ಲಿ ಕಾಣಬಹುದು. ಶಾಲೆಯ ಆಡಳಿತಾಧಿಕಾರಿಗಳು ಚೇತನ್ ಜಿ.ಬಿ. ಪ್ರಾಂಶುಪಾಲರಾದ ಶ್ರೀಮತಿ ಇಂದ್ರಾಣೆ ಚಟರ್ಜಿ, ಎನ್.ಸಿ.ಸಿ. ಸಿ.ಟಿ.ಓ ವೀಣಾ. ಇವರುಗಳನ್ನು ಚಿತ್ರದಲ್ಲಿ ಕಾಣಬಹುದು.