ಕೆರೆಗಳಿಗೆ ನೀರುತುಂಬಿಸುವಂತೆ ಮುಖ್ಯಮಂತ್ರಿಗೆ ಮನವಿ

ತಿಪಟೂರು :

               ತಮ್ಮ ತಾಲ್ಲೂಕಿನ ರೈತರ ಸಮಸ್ಯೆಗಳನ್ನು ಮತ್ತು ಸಂಕಷ್ಠಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿ, ತಾಲ್ಲೂಕಿನಲ್ಲಿ ಹಾದುಹೋಗಿರುವ ಎತ್ತಿನಹೊಳೆ ಯೋಜನೆಯ ಎಲ್ಲಾ ಕೆರೆಗಳಿಗೂ ನೀರುಹರಿಸಿ ತುಂಬಿಸಬೇಕೆಂದು ಕೋರಿ ಶಾಸಕರಾದ ಬಿ.ಸಿ.ನಾಗೇಶ್‍ರವರು ಮನವಿಸಲ್ಲಿಸಿದ್ದಾರೆ

Recent Articles

spot_img

Related Stories

Share via
Copy link