ಪಾವಗಡ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಚಂದ್ರಪ್ಪ ಪರ ಬುಧವಾರ ಪಾವಗಡ ಪಟ್ಟಣದಲ್ಲಿ ಕಾರ್ಮಿಕ ಸಚಿವ ವೆಂಕಟರವಣಪ್ಪ ಮತ ಯಾಚಿಸಿದರು. ಮಾಜಿ ಶಾಸಕರುಗಳಾದ ಸೋಮ್ಲಾನಾಯ್ಕ್, ಉಗ್ರನರಸಿಂಹಪ್ಪ, ತಿಮ್ಮರಾಯಪ್ಪ, ತಾ. ಜೆಡಿಎಸ್ ಅಧ್ಯಕ್ಷ ಬಲರಾಮರೆಡ್ಡಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಾರವಾಟಪುರ ಗೋವಿಂದಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ವೆಂಕಟೇಶ್, ಸುದೇಶ್ ಬಾಬು, ಮುಖಂಡರಾದ ಶಂಕರರೆಡ್ಡಿ, ಸುಧಾಕರರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷ ಗುರ್ರಪ್ಪ, ವಕೀಲ ವೆಂಕಟರಾಮರೆಡ್ಡಿ, ತಾ.ಪಂ. ಸದಸ್ಯ ರವಿಕುಮಾರ್, ಪಿ.ಎಚ್. ರಾಜೇಶ್, ರಿಜ್ವಾನ್ವುಲ್ಲ, ಷಾ. ಬಾಬು ಮುಂತಾವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
