ಜಿಲ್ಲಾ ಅಧ್ಯಕ್ಷರಾಗಿ ಚಂದ್ರಪ್ಪ ನೇಮಕ

ದಾವಣಗೆರೆ:

             ಕರ್ನಾಟಕ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಹಿತರಕ್ಷಣಾ ಸಂಘದ ಜಿಲ್ಲಾಧ್ಯಕ್ಷರಾಗಿ ಚಂದ್ರಪ್ಪ ಎಸ್. ಆವರಗೆರೆ ನೇಮಕಗೊಂಡಿದ್ದಾರೆ.ಇತ್ತೀಚೆಗೆ ನಗರದ ಪ್ರವಾಸಿ ಮಂದಿರದಲ್ಲಿ ಸಂಘದ ಅಧ್ಯಕ್ಷ ಬಸವರಾಜ್ ಬಸವಾಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಂದ್ರಪ್ಪ ಅವರನ್ನು ನೂತನ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರುದ್ರಮುನಿ ಪುಟಗನಾಳ್, ಯೋಗೀಶ್, ಕೊಟ್ರೇಶ್ ಮಹಾದೇವಪುರ, ಪುಟ್ಟ ನಾಯ್ಕ, ಜಮ್ಮಾಪುರ ಹನುಮಂತ ನಾಯ್ಕ, ರೇಣುಕಮ್ಮ ವಿನಾಯಕ ನಗರ, ವೆಂಕಮ್ಮ, ಪ್ರೇಮಾಬಾಯಿ ಶಾಂತಿನಗರ, ರೆಣುಕಮ್ಮ ಯಲ್ಲಮ್ಮನಗರ ಮತ್ತಿತರರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap