ತುಮಕೂರು ಆತ್ಮಹತ್ಯೆ ಪ್ರಕರಣ : ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ತುಮಕೂರು:

     ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧ ಇಬ್ಬರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.ಆರೋಪಿಗಳಾದ ಖಲಂದರ್(45) ಪತ್ನಿ ಜರೀನಾ(38) ನ್ಯಾಯಾಂಗ ಬಂಧನಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

    ಒಟ್ಟು ಐವರು ಆರೋಪಿಗಳ ಹೆಸರನ್ನು ಡೆತ್ ನೋಟಲ್ಲಿ ಮೃತ ಗರೀಬ್‌ ಸಾಬ್ ಬರೆದಿದ್ದರು. ಕಳೆದ ಭಾನುವಾರ ಸದಾಶಿವನಗರದ ಬಾಡಿಗೆ ಮನೆಯಲ್ಲಿ ಗರೀಬ್‌ ಸಾಬ್‌ ದಂಪತಿ ಅವರ ಮೂವರು ಮಕ್ಕಳು ಸೇರಿ ಸಾವಿಗೆ ಶರಣಾಗಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap