ಹಿರಿಯೂರು:
ನಗರದ ಇನ್ಹರ್ವ್ಹೀಲ್ಕ್ಲಬ್ ಮತ್ತು ಚಳ್ಳಕೆರೆಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಪುಶ್ಯ ನಕ್ಷತ್ರದಲ್ಲಿ ಪುಟ್ಟ ಮಕ್ಕಳಿಗೆ ಸ್ವರ್ಣಬಿಂದುಪ್ರಹಶನ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಇನ್ಹರ್ವ್ಹೀಲ್ಅಧ್ಯಕ್ಷರಾದ ಸ್ವಪ್ನಾಸತೀಶ್, ಕಾರ್ಯದರ್ಶಿ ಜ್ಞಾನೇಶ್ವರಿತಿಪ್ಪೇಸ್ವಾಮಿ, ಪದ್ಮಜಾ.ಎಂ.ಶೆಟ್ಟಿ, ಸ್ವರ್ಣಾರೆಡ್ಡಿ, ಬಾಪೂಜಿ ಆಯುರ್ವೇದಿಕ್ ಕಾಲೇಜಿನ ವೈದ್ಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.