ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ತಿಪಟೂರು

               ನಗರದ ಎಪಿಎಮ್‍ಸಿ ಆವರಣದಲ್ಲಿರುವ ನಂದಿನಿ ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘ (ನಿ)ದ ಖಾಲಿಯಿದ್ದ ಹದಿನೈದು ನಿರ್ದೇಶಕರ ಸ್ಥಾನಕ್ಕೆ ಬುಧವಾರ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.

                 ಸಾಮಾನ್ಯ ಸ್ಥಾನದಿಂದ ನಿರ್ದೇಶಕರಾಗಿ ತ್ರಿಯಂಬಕ ಅನಗೊಂಡನಹಳ್ಳಿ, ಶಿವಕುಮಾರಸ್ವಾಮಿ ಕೊಟ್ಟಿಗೇನಹಳ್ಳಿ, ಷಡಾಕ್ಷರಯ್ಯ ಮಸವನಘಟ್ಟ, ಸೋಮಶೇಖರ್ ಸೂಗೂರು, ರಮೇಶಪ್ಪ ರಂಗಾಪುರ, ಚಂದ್ರಪ್ಪ ಹೂಲಿಹಳ್ಳಿ, ಗುರುಪ್ರಸಾದ್ ಬಳ್ಳೇಕಟ್ಟೆ, ಬಸವರಾಜು ಮತ್ತಿಹಳ್ಳಿ, ಜಯಣ್ಣ ಮಡೆನೂರು, ಹಿಂದುಳಿವರ್ಗ ಎ ಮೀಸಲು ಸ್ಥಾನದಿಂದ ಯಶೋಧಮ್ಮ ಚಟ್ನಹಳ್ಳಿ, ವಿಮಲಮ್ಮ ತಿಮ್ಮರಾಯನಹಳ್ಳಿ, ಮಹಿಳಾ ಮೀಸಲು ಸ್ಥಾನದಿಂದ ರೂಪ ಮಾಯಗೊಂಡನಹಳ್ಳಿ, ಕಮಲಾಕ್ಷಿ ದೊಡ್ಡಮಾರ್ಪನಹಳ್ಳಿ, ಪರಿಶಿಷ್ಟ ಪಂಗಡ ಸ್ಥಾನದಿಂದ ರಂಗಯ್ಯ ಅನಗೊಂಡನಹಳ್ಳಿ, ರಾಜಣ್ಣ ಮಂಜುನಾಥನಗರ ಇವರುಗಳು ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಬಬಿತಾ ಜೆ.ಎಸ್ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link