ಚೇಳೂರು
ಚೇಳೂರಿನ ಗ್ರಾಪಂ ಅವರಣದಲ್ಲಿ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಚೇಳೂರು ಗ್ರಾಮ ಪಂಚಾಯಿತಿಯನ್ನು ಬಯಲು ಬಹಿರ್ದೆಸೆ ಮುಕ್ತ ಪಂಚಾಯತಿಯನ್ನಗಿ ಘೋಷಣೆ ಮಾಡಿದ ವಿಶೇಷ ಗ್ರಾಮಸಬೆಯನ್ನು ಜಿಪಂ ಸದಸ್ಯೆ ಕೆ.ಆರ್.ಭಾರತಿಹಿತೇಶ್.ಗ್ರಾಪಂ ಅಧ್ಯಕ್ಷೆ ಗಂಗಮ್ಮಬಸವರಾಜು ನೋಡಲ್ ಅಧಿಕಾರಿ ಜಗನ್ನಾಥಗೌಡ ಉದ್ಘಾಟಿಸಿ ಬಯಲು ಶೌಚಲಯದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪಿಡಿಒ ಆರ್.ಸಿದ್ದೇಶ್ವರ್,ಲೆಕ್ಕ ಸಹಾಯಕ ರಂಗರಾಜು,ಕಾರ್ಯದರ್ಶಿ ನೇಮಗೌಡ,ಗ್ರಾಪಂ ಸದಸ್ಯರದ ಡಿ.ಚಂದ್ರು.ಸಿ.ಎನ್.ಬಸವರಾಜು.ಶಾರದಮ್ಮ ಇತರರು ಹಾಜರಿದ್ದರು