ತುಮಕೂರು
ಸ್ವಾತಂತ್ರ್ಯ ದಿನಾಚರಣೆಯಂದು ತುಮಕೂರಿನ ಸಿದ್ಧರಾಮೇಶ್ವರ ಬಡಾವಣೆಯಲ್ಲಿರುವ ಶ್ರೀಗುರುಕುಲ ಶಾಲೆಯಲ್ಲಿ ಮಾಜಿ ಸೈನಿಕರಾದ ಟಿ. ನಾಗರಾಜ್ರವರಿಂದ ಧ್ವಜಾರೋಹಣ ಮಾಡಿಸಿ ಸನ್ಮಾನಿಸಲಾಯಿತು. ಶಾಲೆಯ ಅಧ್ಯಕ್ಷರಾದ ಡಿ.ಎಸ್.ಮಧುಜೈನ್, ಪ್ರಾಂಶುಪಾಲರಾದ ರಶ್ಮಿಜೈನ್ ಅಧ್ಯಾಪಕರಾದ ಪ್ರಮೀಳಾ ಮತ್ತು ರೇಖಾ ಚಿತ್ರದಲ್ಲಿದ್ದಾರೆ.