ಮೋದಿಯವರ ಸಾಧನೆಯಿಂದ ದೇಶದ ಕೀರ್ತಿ ಹೆಚ್ಚುತ್ತಿದೆ : ರಾಜೇಶಗೌಡ

ಕುಣಿಗಲ್

          ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬಿ.ಜೆ.ಪಿ. ಮುಖಂಡ ರಾಜೇಶ್‍ಗೌಡ ನೇತೃತ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಹಾಲು ಹಣ್ಣು ವಿತರಣೆ ಮಾಡಿದರು

            ಈ ಸಂದರ್ಭದಲ್ಲಿ ಮತಾನಾಡಿದ ಅವರು ರಾಷ್ಟ್ರ್ರದಪ್ರಧಾನ ಮಂತ್ರಿ ನರೇಂದ್ರಮೋದಿಜಿಯರ ಹುಟ್ಟುಹಬ್ಬವನ್ನು ಬಡರೋಗಿಗಳಿಗೆ ಹಾಲು ಹಣ್ಣು ವಿತರಣೆಮಾಡುವ ಮೂಲಕ ಸರಳಾವಾಗಿ ಆಚರಿಸುತ್ತಿದ್ದವೆ ಎಂದ ಅವರು ಇವರ ಸೇವೆ ಹಾಗೂ ಕೊಡುಗೆಯನ್ನ ಇಡೀ ಪ್ರಪಂಚವೇ ಮೆಚ್ಚುವ ಮೂಲಕ ಇಂದು ಜಗತ್ತು ಭಾರತದೇಶದತ್ತ ನೋಡುವಂತ ಕೀರ್ತಿಗೆ ಪಾತ್ರರಾಗಿದ್ದಾರೆ.

            ಪ್ರಧಾನಮಂತ್ರಿಗಳು ನಮ್ಮ ರಾಷ್ಟ್ರವನ್ನು ಉನ್ನತಮಟ್ಟಕ್ಕೆ ಕೊಂಡುಯ್ಯೋತ್ತೀರುವುದು ನಮ್ಮೆಲ್ಲರ ಪುಣ್ಯ ಹಾಗೂ ಹಗಲಿರುಳು ಪ್ರಮಾಣಿಕವಾಗಿ ಬಡವರ ಸೇವೆ ಮಾಡಿತ್ತೀರುವುದು ಸದ್ಯದ ಪರಿಸ್ಥಿತಿಯಲ್ಲಿ ಘೋಚಿರಿಸುತ್ತಿಲ್ಲ ಮುಂದಿನ ದಿನಗಳಲ್ಲಿ ಬೆಳಕಿಗೆ ಬರುತವೆ ಎಂದ ಅವರು ಇದೆ ರೀತಿ ಬಡವರ ದೀನಾದಲಿತರ ಹಿಂದುಳಿದವರ ಅಲ್ಪಾಸಂಖ್ಯಾತರ ಸೇವೆ ಮಾಡುವುದಕ್ಕೆ ಭಗವಂತ ಅವರಿಗೆ ಆರೋಗ್ಯ ಆಯಸ್ಸು ನೀಡುವ ಮೂಲಕ ಈ ದೇಶದ ಮತದಾರ ಪ್ರಭುಗಳು ಮತ್ತೊಮ್ಮೆ ಆಶೀರ್ವಾದ ನೀಡಿದರೆ ದೇಶವು ಉತ್ತಮ ಅಭಿವೃದ್ದಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

            ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ಗಣೇಶ್‍ಬಾಬು , ಮುಖಂಡರಾದ ಕೋಟೆ ರಮೇಶ್ ಲೋಕೇಶ್, ಹರೀಶ್, ಭಜರಂಗದಳದ ಮಂಜುನಾಥ್. ಶ್ರೀನಿವಾಸ್ ಈ ಕಾರ್ಯಕ್ರಮದಲ್ಲಿ ಬರೀ ರಾಜೇಶ್ ಗೌಡರ ಅಭಿಮಾನಿಬಳಗವೇ ನೆರೆದಿದ್ದು ಬಾರಿ ಕುತುಹಲಕ್ಕೆ ಎಡೆಮಾಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link