ರಾಜಗೋಪುರ ಹಾಗೂ ಪ್ರಾಕಾರ ನಿರ್ಮಾಣಕ್ಕೆ ಶಂಕುಸ್ಥಾಪನೆ

ಶಿರಾ

          ತಾ.ಮರಡಿಗುಡ್ಡದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ರಾಜಗೋಪುರ ಹಾಗೂ ಪ್ರಾಕಾರ ನಿರ್ಮಾಣ ಶಂಕುಸ್ಥಾಪನಾ ಕಾರ್ಯಕ್ರಮವು ಶನಿವಾರ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ಧಾರ್ಮಿಕ ದÀತ್ತಿ ಸಂಸ್ಥೆಯ ಅಧ್ಯಕ್ಷ ಕಾಂತರಾಜು, ನಾರಾಯಣ್, ರಾಮಕೃಷ್ಣ, ನಿವೃತ್ತ ಡಿ.ಎಸ್.ಪಿ. ನಾರಾಯಣಪ್ಪ, ಕಾಮರಾಜು, ನಾಗರಾಜು ಮುಂತಾದವರು ಹಾಜರಿದ್ದರು.

Recent Articles

spot_img

Related Stories

Share via
Copy link