ರಾಷ್ಟ್ರೀಯ ಪೌಷ್ಠಿಕ ಸಪ್ತಾಹ ಕಾರ್ಯಕ್ರಮ

ತುಮಕೂರು 

    ಉತ್ತರ ಬಡಾವಣೆಯ ಶಾಲೆಯ ಆವರಣದಲ್ಲಿ ವೆಂಕಟೇಶಪುರ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೌಷ್ಠಿಕ ಸಪ್ತಾಹ ಕಾರ್ಯಕ್ರಮನ್ನು ಆಚರಿಸಲಾಯಿತು.
      ಮಹಾನಗರ ಪಾಲಿಕೆಯ ಸದಸ್ಯ ಮಂಜುನಾಥ್ ಜ್ಯೋತಿಬೆಳಗುವುದರ ಮುಖಾಂತರ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಸದಸ್ಯ ವೆಂಕಟಪ್ಪನವರು. ಶಿರಾಗೇಟ್ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀಮತಿ ಡಾ|| ವಿಜಯರವರು ಮತ್ತು ಉತ್ತರ ಬಡಾವಣೆಯ ಶಾಲೆಯ ಮುಖ್ಯೋಪ್ಯಾಧಾಯ ಶಿವಸ್ವಾಮಿ ಹಾಗೂ ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಿಕಿಯರಾದ ಶ್ರೀಮತಿ ಇಂದ್ರವ್ವ ರವರು ಭಾಗವಹಿಸಿದ್ದರು. ಪ್ರಾರ್ಥನೆ ಶ್ರೀಮತಿ ವಿಜಯಪ್ರಭರವರು, ಸ್ವಾಗತ ಶ್ರೀಮತಿ ಇಂದ್ರವ್ವ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಮುಖ್ಯ ಶಿಕ್ಷರು ಹಾಗೂ ಡಾ|| ವಿಜಯರವರು ಮಾತನಾಡಿದ್ದರು.

Recent Articles

spot_img

Related Stories

Share via
Copy link