ಶಿರಾ
ನಗರದ ರೇಣುಕಾ ಮಹಿಳಾ ಮಂಡಳಿಯ ವತಿಯಿಂದ ತಾಲ್ಲೂಕಿನ ಗೋಪಿಕುಂಟೆಯ ಬಡ ವಿದ್ಯಾರ್ಥಿ ಜೆ.ಸಿ.ಸತೀಶ್ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.86.31 ರಷ್ಟು ಅಂಕ ಪಡೆದಿದ್ದು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಮಾಡುತ್ತಿರುವ ಈ ವಿದ್ಯಾರ್ಥಿಗೆ ರೇಣುಕಾ ಮಹಿಳಾ ಮಂಡಳಿಯ ಅಧ್ಯಕ್ಷೆ ರೇಣುಕಮ್ಮ 5,000 ರೂ.ಗಳ ಸಹಾಯ ಧನದ ಚೆಕ್ ವಿತರಿಸಿದರು. ಮಂಡಳಿಯ ಅನೇಕ ಪ್ರಮುಖರು ಹಾಜರಿದ್ದರು.
![](https://prajapragathi.com/wp-content/uploads/2018/08/sira-photo-number-125.8.gif)