ತುರುವೇಕೆರೆ
ಸರ್ಕಾರಿ ಪಾಥಮಿಕ ಶಾಲೆ ಆವರಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ 72 ನೇ ಸ್ವಾತಂತ್ಯ ದಿನಾಚರಣೆ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಹೆಚ್.ಕೆ.ನಂಜೇಗೌಡ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಕಾರ್ಯದರ್ಶಿ ಬಸವರಾಜು, ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್, ಲ|| ಸುನಿಲ್ ಬಾಬು, ಲ|| ಚೈತ್ರ ಶ್ರೀನಿವಾಸ್, ಶಿಕ್ಷಕರುಗಳಾದ ಪ್ರವೀಣ್ ಕುಮಾರಿ, ಸಾವಿತ್ರಮ್ಮ, ಬಸವರಾಜು, ಚಂದ್ರಶೇಖರ್, ನಾಗರತ್ನ, ಸರ್ಜಾನ, ಅಂಬುಜ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
